Skip to main content

Please note that this site in no longer active. You can browse through the contents.

ಸಾಗುವಳಿ ಕ್ರಮದಲ್ಲಿ ಭತ್ತದ ಎಲೆ ಕವಚದ ಮಚ್ಚೆ ರೋಗದ ನಿರ್ವಹಣೆ

ಸಾಗುವಳಿ ಕ್ರಮದಲ್ಲಿ  ಭತ್ತದ ಎಲೆ ಕವಚದ ಮಚ್ಚೆ ರೋಗದ ನಿರ್ವಹಣೆ

  • ಭತ್ತದ ಕಟಾವಿನ ನಂತರ ಭೂಮಿಯನ್ನು ಉಳುಮೆ ಮಾಡಿ ಕಾಂಪೋಸ್ಟ್ ನೀಡಬೇಕು
  • ಬೀತ್ತನೆಗೆ ಉತ್ತಮವಾದ ಬೀಜವನ್ನು ಹಾಯ್ಕೆಮಾಡಬೇಕು
  • ಒತ್ತೊತ್ತಾಗಿ  ನಾಟಿ ಮಾಡಬಾರದು
  • ತೆಂಡೆ ಹೊಡೆಯುವುದು ಗರಿಷ್ಟ ಮೊತ್ತ ತಲುಪಿದಾಗ ಗದ್ದೆಯಲ್ಲಿನ ನೀರನ್ನು ಬಸಿಯಬೇಕು
  • ಹುರುಳಿ ಬೆಳೆಯ ಜೊತೆ ಬೆಳೆ ಪರಿವರ್ತ್ತನೆ ಮಾಡಬೇಕು
  • ಗದ್ದೆಯಲ್ಲಿ ಮತ್ತು ಬದುಗಳ ಮೇಲೆ ಇರುವ ಕಳೆಯನ್ನು ಕಿತ್ತು ನಾಶಪಡಿಸಬೇಕು
  • ಸಾರಜನಕಯುಕ್ತ  ಗೊಬ್ಬರಗಳನ್ನು ಸರಿಯಾದ ಪ್ರಮಾಣದಲ್ಲಿ ಬಿಡಿಬಿಡಿಯಾಗಿ ನೀಡಬೇಕು
  • ಪೈರು ನಾಟಿ ಮಾಡುವಾಗ ಸಾಲಿನಿಂದ ಸಾಲಿಗೆ ಅಂತರವನ್ನು ಕಾಪಾಡಬೇಕು

0
Your rating: None