Submitted by naipagropediaraichur on Wed, 10/10/2012 - 10:29
Posted in
ಕಡಲೆ ಬೆಳೆಯಲ್ಲಿ ಬೂದಿ ರೋಗ
ಮಧ್ಯ ಹಾಗೂ ದಕ್ಷಿಣ ಭಾರತದಲ್ಲಿ ಅತೀ ತೀವ್ರವಾಗಿ ಕಂಡುಬರುತ್ತದೆ. ಮಣ್ಣಿನಲ್ಲಿ ಹೆಚ್ಚಿನ ತೇವಾಂಶ, ಸರಿಯಾಗಿ ಕೊಳೆಯದ ಜೈವಿಕ ವಸ್ತು, ಕಡಿಮೆ ಪಿಎಚ್ ಹಾಗೂ ಅಧಿಕ ಉಷ್ಣಾಂಶ (25-300) ಇವ್ರ ರೋಗ ಬೆಳವಣಿಗೆಗೆ ಪೂರಕ. ರೋಗ ತಗುಲಿದ ಭಾಗಗಳಲ್ಲಿ ಶಿಲೀಂದ್ರ ಬೆಳೆಯುತ್ತದೆ, ಅದರಲಲಿ ಸಆಸಿವೆ ಕಾಳಿನಂತೆ ಸಣ್ಣ ಬೀಜಗಳನ್ನು ಕಾಣಬಹುದು.
Source:ICRISAT, Hyderabad & UAS,Dharwad
- Login to post comments
- 1358 reads