Submitted by naipagropediaraichur on Wed, 10/10/2012 - 11:10
Posted in
ಕಡಲೆ ಬೆಳೆಯಲ್ಲಿ ತುಕ್ಕು ರೋಗ/ ಭಂಡಾರ ರೋಗ (ಯೂರೋಮೈಸಿಸ್ ಸೈಸರ್ ಎರಿಯಾಟಿನಿ) ನಿರ್ವಹಣೆ
ಈ ರೋಗದ ಹತೋಟಿಯು ಕೇವಲ ರಸಾಯನಿಕ ಶಿಲೀಂಧ್ರನಾಶಕಗಳಿಂದ ಮಾತ್ರ ಸಾಧ್ಯ. ಶಿಲೀಂಧ್ರನಾಶಕಗಳಾದ ಅಜಾಕ್ಷಿಸ್ ಸ್ಟೕಬಿನ್ (ಆಮಿಸ್ಟಾರ) 0.5 ಮೀ.ಲಿ. ಮತ್ತು ಹೆಗ್ಸಾಕ್ಲೊನೋಜಾಲ್ (ಟಿಲ್ಟ್) 2 ಮೀ.ಲಿ. ಸಿಂಪರಣೆಯಿಂದ ಈ ರೋಗವನ್ನು ಹತೋಟಿಗೆ ತರಬಹುದು.
Source:ICRISAT, Hyderabad & UAS, Dharwad
- Login to post comments
- 1270 reads